Search Header Logo

sahityostava

Authored by Navya Shetty

Education

University

Used 4+ times

sahityostava
AI

AI Actions

Add similar questions

Adjust reading levels

Convert to real-world scenario

Translate activity

More...

    Content View

    Student View

15 questions

Show all answers

1.

MULTIPLE CHOICE QUESTION

30 sec • 1 pt

ದಸರಾ ಹಬ್ಬವನ್ನು ಕರ್ನಾಟಕದ ರಾಜ್ಯದ ನಾಡ ಹಬ್ಬವಾಗಿ ಘೋಷಿಸಿದವರು ಯಾರು?

ಜಯಪ್ರಕಾಶ ನಾರಾಯಣ

ಟಿಪ್ಪು ಸುಲ್ತಾನ

ಕೆಂಗಲ್ ಹನುಮಂತ ರಾವ್

ಆಲೂರ ವೆಂಕಟರಾವ್

2.

MULTIPLE CHOICE QUESTION

30 sec • 1 pt

'ಉದಯವಾಗಲಿ ಚೆಲುವ ಕನ್ನಡ ನಾಡು' ಎಂಬ ಗೀತೆ ಬರೆದವರು ಯಾರು?

ರಾ.ಹ.ದೇಶಪಾಂಡೆ

ಹುಯಿಲಗೋಳ ನಾರಾಯಣರಾವ್

ಗಂಗಾಧರ ದೇಶಪಾಂಡೆ

ವಿ.ಕೃ.ಗೋಕಾಕ

3.

MULTIPLE CHOICE QUESTION

30 sec • 1 pt

ಮೊದಲ ಕನ್ನಡ ಚಲನಚಿತ್ರ

ಗುಬ್ಬಿ ವೀರಣ್ಣ

ಭಕ್ತ ಧ್ರುವ

ಸತಿ ಸುಲೋಚನ

ಪಂಡರಿಬಾಯಿ

4.

MULTIPLE CHOICE QUESTION

30 sec • 1 pt

ಕನ್ನಡ ಸಾಹಿತ್ಯ ಪರಿಷಿತ್ ಅನ್ನು ಯಾವ ವರ್ಷದಲ್ಲಿ ಸ್ಥಾಪಿಸಲಾಯಿತು?

೧೯೦೪

೧೯೦೮

೧೯೧೫

೧೯೨೦

5.

MULTIPLE CHOICE QUESTION

30 sec • 1 pt

ಕನ್ನಡ ಭಾಷೆಯನ್ನು ಶಾಸ್ತಿçÃಯ ಭಾಷೆಯನ್ನಾಗಿ ಘೋಷಿಸಿದ ವರ್ಷ ಯಾವುದು?

೨೦೦೮

೨೦೦೭

೨೦೦೯

೨೦೦೬

6.

MULTIPLE CHOICE QUESTION

30 sec • 1 pt

ಮೌನಿ ಇದು ಯಾರ ಕೃತಿ?

ಡಿ.ವಿ.ಗುಂಡಪ್ಪ

ಯು.ಆರ್. ಅನಂತಮೂರ್ತಿ

ಗಿರೀಶ ಕಾರ್ನಾಡ್

ಶಿವರಾಮ ಕಾರಂತ

7.

MULTIPLE CHOICE QUESTION

30 sec • 1 pt

'ಕಡಲ ತೀರದ ಭಾರ್ಗವ ' ಎಂಬ ಹೆಸರಿನಿಂದ ಕರೆಯಲ್ಪಡುವವರು

ಕುವೆಂಪು

ಟಿ.ಪ್ರಕಾಶ

ಶಿವರಾಮ ಕಾರಂತ

ಎ0.ಜಿ.ರಾಮಚ0ದ್ರನ್

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Microsoft

Continue with Microsoft

or continue with

Facebook

Facebook

Apple

Apple

Others

Others

Already have an account?