Search Header Logo

ವಿದ್ಯಾ ಶಾರದೆ kARTET ONLINE TESTS--9380850076 ಗಾಂಧಿ ಯುಗ

Authored by Ravindra Lukk

Social Studies

12th Grade - University

Used 13+ times

ವಿದ್ಯಾ ಶಾರದೆ kARTET ONLINE TESTS--9380850076 ಗಾಂಧಿ ಯುಗ
AI

AI Actions

Add similar questions

Adjust reading levels

Convert to real-world scenario

Translate activity

More...

    Content View

    Student View

30 questions

Show all answers

1.

MULTIPLE CHOICE QUESTION

30 sec • 1 pt

ಈ ಕೆಳಕಂಡ ಯಾರನ್ನೂ ಬಾಲಗಂಗಾಧರ ತಿಲಕರು ಭಾರತದ ರಾಷ್ಟ್ರೀಯತೆಯ ನಿಜವಾದ ಪಿತಾಮಹ ಎಂದು ಬಣ್ಣಿಸಿದ್ದಾರೆ

ಮಹಾತ್ಮ ಗಾಂಧೀಜಿ

ರಾಜಾರಾಮ್ ಮೋಹನ್ ರಾಯ್

ಸ್ವಾಮಿ ವಿವೇಕಾನಂದರು

ಶ್ರೀರಾಮಕೃಷ್ಣ ಪರಮಹಂಸರು

2.

MULTIPLE CHOICE QUESTION

30 sec • 1 pt

ಈ ಕೆಳಕಂಡವರಲ್ಲಿ ಯಾರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಮೊದಲ ಮಹಿಳಾ ಅಧ್ಯಕ್ಷೆಯಾಗಿದ್ದರು

ವಿಜಯಲಕ್ಷ್ಮಿ ಪಂಡಿತ್

ಅನಿಬೆಸೆಂಟ್

ಇಂದಿರಾಗಾಂಧಿ

ಮೇಡಂ ಬ್ಲಾವಟ್ಸ್ಕಿ

3.

MULTIPLE CHOICE QUESTION

30 sec • 1 pt

"ನಾವು ಸ್ವರಾಜ್ಯವನ್ನು ಹಕ್ಕಿನ ರೂಪದಲ್ಲಿ ಪಡೆಯುತ್ತೇವೆ ಹೊರತು ಬಿಕ್ಷಾ ರೂಪದಲ್ಲಿ ಅಲ್ಲ" ಎಂದು ಹೇಳಿದವರು ಯಾರು

ಲಾಲಾ ಲಜಪತ್ ರಾಯ್

ಗಂಗಾಧರರಾವ್ ದೇಶಪಾಂಡೆ

ಮಹಾತ್ಮ ಗಾಂಧೀಜಿ

ಅರವಿಂದ ಘೋಷ್

4.

MULTIPLE CHOICE QUESTION

30 sec • 1 pt

ಬಂಗಾಳದ ಏಕತೆಯನ್ನು ಪ್ರತಿನಿಧಿಸಲು ಹಿಂದು-ಮುಸ್ಲಿಮರು ಪರಸ್ಪರ ರಕ್ಷಾಬಂಧನ್ ಕಟ್ಟಿಕೊಂಡರು ಜನತೆಯ ಪ್ರತಿಭಟನೆಗಳಿಗೆ ಮಣಿದು ಯಾವ ವರ್ಷ ಬಂಗಾಳಿ ವಿಭಜನೆಯನ್ನು ಬ್ರಿಟಿಷರು ರದ್ದು ಮಾಡಬೇಕಾಯಿತು

1920

1911

1905

1919

5.

MULTIPLE CHOICE QUESTION

30 sec • 1 pt

ಕೆಳಗಿನವುಗಳಲ್ಲಿ ಯಾವುದು ತಪ್ಪಾಗಿದೆ

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆ--1985

ತೀವ್ರಗಾಮಿಗಳ ಕಾಲ -1905-1919

ಮುಸ್ಲಿಂ ಲೀಗ್ ಸ್ಥಾಪನೆ-1906

ಗಾಂಧೀಜಿ ಭಾರತಕ್ಕೆ ವಾಪಸ್--1911

6.

MULTIPLE CHOICE QUESTION

30 sec • 1 pt

ಕೆಳಗಿನವುಗಳಲ್ಲಿ ಯಾವುದು ರೌಲತ್ ಕಾಯ್ದೆ ಗೆ ಸಂಬಂಧಿಸಿದೆ

ಭಾರತದ ಕ್ರಾಂತಿಕಾರಿ ಚಟುವಟಿಕೆಗಳನ್ನು ಹತ್ತಿಕ್ಕುವುದಾಗಿತ್ತು

ಈ ಕಾಯ್ದೆಯ ಪ್ರಕಾರ ಅನುಮಾನ ಬಂದ ಯಾವುದೇ ವ್ಯಕ್ತಿಯನ್ನು ಯಾವ ಕಾರಣವನ್ನು ನೀಡದೇ ಸರ್ಕಾರ ಬಂಧಿಸಬಹುದಾಗಿದೆ

ಬಂಧಿತ ವ್ಯಕ್ತಿಗೆ ವಕೀಲರನ್ನು ನಿಮಿಷಗಳು ಹಕ್ಕು ಇರಲಿಲ್ಲ

ಮೇಲಿನ ಎಲ್ಲವೂ ಸರಿಯಾಗಿವೆ

7.

MULTIPLE CHOICE QUESTION

30 sec • 1 pt

ಚಂಪರಣ್ ಸತ್ಯಾಗ್ರಹಕ್ಕೆ ಸಂಬಂಧಿಸಿದಂತೆ ಕೆಳಕಂಡವುಗಳಲ್ಲಿ ಯಾವುದು ಸರಿಯಾಗಿದೆ

ಪ್ಲಾಂಟರ್ ಗಳು ಬಲವಂತವಾಗಿ ನೀಲಿ ಬೆಳೆಯನ್ನು ಬೆಳೆಯುವಂತೆ ರೈತರನ್ನು ಒತ್ತಾಯಿಸುತ್ತಿದ್ದರು

ಗಾಂಧೀಜಿ ಅವರು ಪ್ಲಾಂಟರ್ ಗಳ ವಿರುದ್ಧ 1917ರಲ್ಲಿ ಚಂಪಾರಣ್ ಸತ್ಯಾಗ್ರಹ ಆರಂಭಿಸಿದರು

ಈ ಚಳುವಳಿಯ ಮೂಲಕ ಬಾಬು ರಾಜೇಂದ್ರಪ್ರಸಾದ್ ಪ್ರಮುಖ ನಾಯಕರಾಗಿ ಹೊರಹೊಮ್ಮಿದರು

ಮೇಲಿನ ಎಲ್ಲವೂ ಸರಿಯಾಗಿದೆ

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Microsoft

Continue with Microsoft

or continue with

Facebook

Facebook

Apple

Apple

Others

Others

Already have an account?