Search Header Logo

ಸರಕಾರಿ ಪ್ರೌಢಶಾಲೆ ಮುನವಳ್ಳಿ ತಾಲೂಕ್ ಸವದತ್ತಿ ಜಿಲ್ಲೆಬೆಳಗಾವಿ ರಸಪ್ರ

Authored by Nagannavar sir LSN

Education

10th Grade

Used 4+ times

ಸರಕಾರಿ ಪ್ರೌಢಶಾಲೆ ಮುನವಳ್ಳಿ ತಾಲೂಕ್ ಸವದತ್ತಿ ಜಿಲ್ಲೆಬೆಳಗಾವಿ ರಸಪ್ರ
AI

AI Actions

Add similar questions

Adjust reading levels

Convert to real-world scenario

Translate activity

More...

    Content View

    Student View

25 questions

Show all answers

1.

MULTIPLE CHOICE QUESTION

1 min • 1 pt

ಜನಪದ ಸಾಹಿತ್ಯ ಯಾವ ಸಾಹಿತ್ಯಕ್ಕೆ ಮೂಲ ಪ್ರೇರಣೆ.

ಗದ್ಯ ಸಾಹಿತ್ಯ

ಶಿಷ್ಟ ಸಾಹಿತ್ಯ

ಪದ್ಯ ಸಾಹಿತ್ಯ

ಕಥಾಸಾಹಿತ್ಯ

2.

MULTIPLE CHOICE QUESTION

1 min • 1 pt

ಜನಪದ ಸಾಹಿತ್ಯ ರಚನೆಯಾದದ್ದು ಇವರಿಂದ.

ಅಕ್ಷರಸ್ಥರಿಂದ

ಕವಿಗಳಿಂದ

ಲೇಖಕರಿಂದ

ಅನಕ್ಷರಸ್ಥರಿಂದ

3.

MULTIPLE CHOICE QUESTION

1 min • 1 pt

ಮತ್ತೆ ಹೊತ್ತು ಬಂದಿರುವುದು ಯಾರಿಗೆಂದು ಲಾವಣಿಯಲ್ಲಿ ಹೇಳಲಾಗಿದೆ

ಕತ್ತಿ ಹಿಡಿಯುವ ಜನರಿಗೆ

ಜನಪದ ಕಾರರಿಗೆ

ಊರಿನ ಜನರಿಗೆ

ಬ್ರಿಟಿಷರಿಗೆ

4.

MULTIPLE CHOICE QUESTION

1 min • 1 pt

ವಿಲಾತಿಯಿಂದ ಹುಕುಮ ಕಳಿಸಿದ ಸರಕಾರ ಯಾವುದು?

ದೇಸಿ ಸರಕಾರ

ಕುಂಪಣಿ ಸರಕಾರ

ರಾಜ್ಯ ಸರಕಾರ

ಭಾರತ ಸರಕಾರ

5.

MULTIPLE CHOICE QUESTION

1 min • 1 pt

ಹಲಗಲಿ ಬೇಡರಿಂದ ಆಯುಧಗಳನ್ನು ಹೇಗೆ ಪಡೆಯಲು ಆದೇಶಿಸಲಾಯಿತು.

ಕಾನೂನಿನ ಮೂಲಕ ಕಸಿದುಕೊಳ್ಳುವುದು

ಜೋರ ಮಾಡಿ ಕಸಿದುಕೊಳ್ಳುವುದು

ಒಪ್ಪಿಗೆ ಮೂಲಕ ಕಸಿದುಕೊಳ್ಳುವುದು

ತಿಳುವಳಿಕೆಯ ಮೂಲಕ ಕಸಿದುಕೊಳ್ಳುವುದು

6.

MULTIPLE CHOICE QUESTION

1 min • 1 pt

'ಹತಾರ' ಪದದ ಸಮಾನಾರ್ಥಕ ಪದ

ಬರಹ

ಹೋರಾಟ

ಕದನ

ಆಯುಧ

7.

MULTIPLE CHOICE QUESTION

1 min • 1 pt

'ಜತ್ತ'ಪದದ ಗ್ರಾಂಥಿಕ ರೂಪ

ಜೊತೆ

ಜಾತಿ

ಜನುಮ

ಜನ

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Microsoft

Continue with Microsoft

or continue with

Facebook

Facebook

Apple

Apple

Others

Others

Already have an account?