
ಸರಕಾರಿ ಪ್ರೌಢಶಾಲೆ ಮುನವಳ್ಳಿ ತಾಲೂಕ್ ಸವದತ್ತಿ ಜಿಲ್ಲೆಬೆಳಗಾವಿ ರಸಪ್ರ
Authored by Nagannavar sir LSN
Education
10th Grade
Used 4+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
25 questions
Show all answers
1.
MULTIPLE CHOICE QUESTION
1 min • 1 pt
ಜನಪದ ಸಾಹಿತ್ಯ ಯಾವ ಸಾಹಿತ್ಯಕ್ಕೆ ಮೂಲ ಪ್ರೇರಣೆ.
ಗದ್ಯ ಸಾಹಿತ್ಯ
ಶಿಷ್ಟ ಸಾಹಿತ್ಯ
ಪದ್ಯ ಸಾಹಿತ್ಯ
ಕಥಾಸಾಹಿತ್ಯ
2.
MULTIPLE CHOICE QUESTION
1 min • 1 pt
ಜನಪದ ಸಾಹಿತ್ಯ ರಚನೆಯಾದದ್ದು ಇವರಿಂದ.
ಅಕ್ಷರಸ್ಥರಿಂದ
ಕವಿಗಳಿಂದ
ಲೇಖಕರಿಂದ
ಅನಕ್ಷರಸ್ಥರಿಂದ
3.
MULTIPLE CHOICE QUESTION
1 min • 1 pt
ಮತ್ತೆ ಹೊತ್ತು ಬಂದಿರುವುದು ಯಾರಿಗೆಂದು ಲಾವಣಿಯಲ್ಲಿ ಹೇಳಲಾಗಿದೆ
ಕತ್ತಿ ಹಿಡಿಯುವ ಜನರಿಗೆ
ಜನಪದ ಕಾರರಿಗೆ
ಊರಿನ ಜನರಿಗೆ
ಬ್ರಿಟಿಷರಿಗೆ
4.
MULTIPLE CHOICE QUESTION
1 min • 1 pt
ವಿಲಾತಿಯಿಂದ ಹುಕುಮ ಕಳಿಸಿದ ಸರಕಾರ ಯಾವುದು?
ದೇಸಿ ಸರಕಾರ
ಕುಂಪಣಿ ಸರಕಾರ
ರಾಜ್ಯ ಸರಕಾರ
ಭಾರತ ಸರಕಾರ
5.
MULTIPLE CHOICE QUESTION
1 min • 1 pt
ಹಲಗಲಿ ಬೇಡರಿಂದ ಆಯುಧಗಳನ್ನು ಹೇಗೆ ಪಡೆಯಲು ಆದೇಶಿಸಲಾಯಿತು.
ಕಾನೂನಿನ ಮೂಲಕ ಕಸಿದುಕೊಳ್ಳುವುದು
ಜೋರ ಮಾಡಿ ಕಸಿದುಕೊಳ್ಳುವುದು
ಒಪ್ಪಿಗೆ ಮೂಲಕ ಕಸಿದುಕೊಳ್ಳುವುದು
ತಿಳುವಳಿಕೆಯ ಮೂಲಕ ಕಸಿದುಕೊಳ್ಳುವುದು
6.
MULTIPLE CHOICE QUESTION
1 min • 1 pt
'ಹತಾರ' ಪದದ ಸಮಾನಾರ್ಥಕ ಪದ
ಬರಹ
ಹೋರಾಟ
ಕದನ
ಆಯುಧ
7.
MULTIPLE CHOICE QUESTION
1 min • 1 pt
'ಜತ್ತ'ಪದದ ಗ್ರಾಂಥಿಕ ರೂಪ
ಜೊತೆ
ಜಾತಿ
ಜನುಮ
ಜನ
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Microsoft
or continue with
%20(1).png)
Apple
Others
Already have an account?