Search Header Logo

ರಾಜ್ಯೋತ್ಸವ ವಿಶೇಷ ರಸಪ್ರಶ್ನೆ-9

Authored by ಸಿರಿ ಕನ್ನಡ ನುಡಿ ಬಳಗ

Arts

Professional Development

Used 12+ times

ರಾಜ್ಯೋತ್ಸವ ವಿಶೇಷ ರಸಪ್ರಶ್ನೆ-9
AI

AI Actions

Add similar questions

Adjust reading levels

Convert to real-world scenario

Translate activity

More...

    Content View

    Student View

25 questions

Show all answers

1.

MULTIPLE CHOICE QUESTION

30 sec • 1 pt

ಕರ್ನಾಟಕ ಏಕೀಕರಣಗೊಂಡ ವರ್ಷ.

1956 ನ. 1,
1957 ನ. 5,
1954 ನ. 2
1955 ನ. 1,

2.

MULTIPLE CHOICE QUESTION

30 sec • 1 pt

ಕವಿ ದುರ್ಗಸಿಂಹನ ಜನ್ಮಸ್ಥಳ

ಸೂಡಿ
ಸವಡಿ/ಸಯ್ಯಡಿ
ಕಿಚಡಿ
ಹುನಗುಂಡಿ

3.

MULTIPLE CHOICE QUESTION

30 sec • 1 pt

ಕವಿ ಲಕ್ಷ್ಮೀಶನ ಜೈಮಿನಿ ಭಾರತ ಕಾವ್ಯ ಈ ಷಟ್ಪದಿಯಲ್ಲಿದೆ.

ಭಾಮಿನಿ
ಭೋಗ
ಕುಸುಮ
ವಾರ್ಧಕ

4.

MULTIPLE CHOICE QUESTION

30 sec • 1 pt

ನಿತ್ಯೋತ್ಸವ ಕವಿ - ಎಂದೇ ಪ್ರಸಿದ್ಧರಾಗಿದ್ದವರು.

ಕುವೆಂಪು
ಕುಂವೀ
ಕೆ.ಎಸ್.ನಿಸ್ಸಾರ ಅಹಮದ್
ಬೇಂದ್ರೆ

5.

MULTIPLE CHOICE QUESTION

30 sec • 1 pt

ಗದುಗಿನ ವೀರನಾರಾಯಣ ದೇವಾಲಯದಲ್ಲಿ ಕಾವ್ಯ ರಚಿಸಿದ ಕವಿ.

ವ್ಯಾಸ
ವಾಲ್ಮೀಕಿ
ಕುಮಾರವ್ಯಾಸ
ಕುಮಾರ ವಾಲ್ಮೀಕಿ

6.

MULTIPLE CHOICE QUESTION

30 sec • 1 pt

ಚೆಂಬೆಳಕಿನ ಕವಿ - ಎಂದು ಪ್ರಸಿದ್ಧರಾದ ಗದಗ ಜಿಲ್ಲೆಯ ಕವಿ.

ಚಾಮರಸ
ಕೀರ್ತಿನಾಥ ಕುರ್ತುಕೋಟಿ
ಕುಮಾರವ್ಯಾಸ
ಚೆನ್ನವೀರ ಕಣವಿ

7.

MULTIPLE CHOICE QUESTION

30 sec • 1 pt

ಕನ್ನಡದಲ್ಲಿ ಒಟ್ಟು ಎಷ್ಟು ಜನರಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಿದೆ.

6
8
7
5

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Microsoft

Continue with Microsoft

or continue with

Facebook

Facebook

Apple

Apple

Others

Others

Already have an account?